Tuesday, July 31, 2018

ಗೋರಖನಾಥನಿಗೆ ಹರಕೆ: ಕಾಂಗ್ರೆಸ್ ಸೋಲಲಿ, ರಾಹುಲ್ ಗೆ ಪತ್ನಿ ಸಿಗಲಿ

ಗೋರಖ್ ಪುರ್(ಉತ್ತರಪ್ರದೇಶ), ಜುಲೈ 31: ಹಿಂದುತ್ವ ನಾಯಕಿ, 'ಫೈರ್ ಬ್ರ್ಯಾಂಡ್ ' ಸಾಧ್ವಿ ಪ್ರಾಚಿ ಅವರು ಗೋರಖನಾಥ ದೇಗುಲದಲ್ಲಿ ರಾಹುಲ್ ಗಾಂಧಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾಗಿ ಹೇಳಿಕೊಂಡಿದ್ದಾರೆ. ಆಷಾಢ ನಂತರದ ಸೋಮವಾರದಂದು ನಡೆಯುವ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದ ಸಾಧ್ವಿ ಅವರು ದೇಗುಲ ದರ್ಶನದ ನಂತರ ಮಾತನಾಡಿ, 'ನಾನು ಬಾಬಾ ಗೋರಖನಾಥರ ದರ್ಶನಕ್ಕೆ ಯಾವಾಗಲೂ ಬರುತ್ತಿರುತ್ತೇನೆ, ಈ ಬಾರಿ

from Oneindia.in - thatsKannada News https://ift.tt/2OtRPKE

0 comments:

Post a Comment

Copyright © Emediakarnataka | Designed With By Blogger Templates
Scroll To Top