Tuesday, July 31, 2018

ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬೆಟ್ಟೇಗೌಡ ಪದಚ್ಯುತಿ

ಬೆಂಗಳೂರು, ಜುಲೈ 30: ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬೆಟ್ಟೇಗೌಡ ಅವರು ಪದಚ್ಯುತಿಗೊಂಡಿದ್ದಾರೆ. ಒಂದುವರೆ ವರ್ಷದ ಆಡಳಿತ ನಡೆಸಿದ ಬಳಿಕ ಬೆಟ್ಟೇಗೌಡ ಅವರು ತಮ್ಮ ಸ್ಥಾನವನ್ನು ತೊರೆಯುವ ಕಾಲ ಸನ್ನಿಹಿತವಾಗಿದೆ. ಒಕ್ಕಲಿಗರ ಸಂಘದಲ್ಲಿ ಇಂದು(ಜುಲೈ 30) ನಡೆದ ಮಹತ್ವದ ಸಭೆಯಲ್ಲಿ ಬೆಟ್ಟೇಗೌಡರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. 35 ಸದಸ್ಯರ ಪೈಕಿ 19 ನಿರ್ದೇಶಕರು

from Oneindia.in - thatsKannada News https://ift.tt/2Ow2Ona

0 comments:

Post a Comment

Copyright © Emediakarnataka | Designed With By Blogger Templates
Scroll To Top