Tuesday, July 31, 2018

ನೆಟ್ಟಗಿದ್ರೆ ಉದ್ಧಾರ, ಇಲ್ಲದಿದ್ದರೆ ಪ್ರಾಣಿಗಳಂತೆ ನಾಶ ಗ್ಯಾರಂಟಿ!

ವಾರಾಂತ್ಯದಲ್ಲಿ ಎಂಜಿ ರೋಡಿನಲ್ಲಿ ನಡೆದ ಪುಸ್ತಕ ಬಿಡುಗಡೆಯ ನಂತರ ಅಲ್ಲೇ ಚರ್ಚ್ ಸ್ಟ್ರೀಟಲ್ಲಿ ನಮ್ಮೆಲ್ಲರಂತೆ ಬಿಡುಬೀಸಾಗಿ ನಿಂತಿದ್ದ ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿಯವರನ್ನ ನೋಡಿ ಒಮ್ಮೆಲೇ ಅಶ್ಚರ್ಯವಾಯಿತು. ಅಲ್ಲಿದ್ದ ನಮ್ಮನ್ನೆಲ್ಲಾ ಎಲ್ಲೋ ಸಿಕ್ಕ ಹಳೆ ಗೆಳೆಯರಂತೆ ಮಾತಾಡಿಸಿದ್ದು ಕೌತುಕವೇ ಸರಿ. ದೊಡ್ಡ ಸಾಹಿತಿಗಳು ದೊಡ್ಡ ಮನುಷ್ಯರು ನಮ್ಮನ್ನ ಹೀಗೆಲ್ಲಾ ಮಾತಾಡಿಸಬಹುದು ಎಂಬ ಊಹೆಯೂ ಇರಲ್ಲಿಲ್ಲ. ಎಂ ಜಿ

from Oneindia.in - thatsKannada Columns https://ift.tt/2Aq7SXf

0 comments:

Post a Comment

Copyright © Emediakarnataka | Designed With By Blogger Templates
Scroll To Top