Tuesday, July 31, 2018

ವಿನಾಶಕಾರಿ ಮಾರ್ಗದತ್ತ ಸಾಗದಿರಲಿ ಮಾನವನ ರಚನಾತ್ಮಕ ಬುದ್ಧಿ

1988ರಲ್ಲಿ ನನ್ನ ಪಿಯುಸಿ ಪರೀಕ್ಷೆಯಾದ ಬಳಿಕ ಸ್ವಲ್ಪ ದಿನಗಳ ಮಟ್ಟಿಗೆ ಬಿಎಸ್‌ಸಿಯಲ್ಲಿ ಪ್ರವೇಶ ಪಡೆದುಕೊಂಡಿದ್ದೆ. ಜನರಲ್ ಮೆರಿಟ್ಟಿನಲ್ಲಿ ಎಂಜಿನೀಯರಿಂಗ್ ಸೀಟು ಸಿಗುವುದು ಖಚಿತವಾಗಿದ್ದರೂ ಎಂಜಿನೀಯರಿಂಗ್ ಕಾಲೇಜಿನ ಶುಲ್ಕದ ಹೆಚ್ಚಳವನ್ನು ಕುರಿತು ಸ್ವಲ್ಪ ಗೊಂದಲವುಂಟಾಗಿತ್ತು. ಅಲ್ಲದೇ ಬೇರೆ ಊರಿನಲ್ಲಿ ಸೀಟು ಸಿಕ್ಕರೆ ಅಲ್ಲಿ ನನ್ನನ್ನು ಕಳಿಸುವುದು ಅಸಾಧ್ಯ ಎಂದು ನನಗೆ ಗೊತ್ತಿತ್ತು. ಆದುದರಿಂದ ಬಿ ಎಸ್ ಸಿಗೆ ಸೇರಿದ್ದೆ.

from Oneindia.in - thatsKannada Columns https://ift.tt/2OxakxN

0 comments:

Post a Comment

Copyright © Emediakarnataka | Designed With By Blogger Templates
Scroll To Top