Monday, July 30, 2018

ಅತ್ಯಾಚಾರದ ದೂರು ಹಿಂಪಡೆದರೆ ಜಮೀನು ಮನೆ: ಕ್ರೈಸ್ತ ಸನ್ಯಾಸಿನಿಗೆ ಆಮಿಷ

ತಿರುವನಂತಪುರಂ, ಜುಲೈ 30: ಬಿಷಪ್ ವಿರುದ್ಧದ ಅತ್ಯಾಚಾರದ ದೂರನ್ನು ಹಿಂಪಡೆದರೆ ಜಮೀನು, ಕಟ್ಟಡ ಮತ್ತು ಸುರಕ್ಷತೆ ಒದಗಿಸುವುದಾಗಿ ಪಾದ್ರಿಯೊಬ್ಬರು ಆಮಿಷವೊಡ್ಡುತ್ತಿದ್ದಾರೆ ಎಂದು ಕೇರಳ ಮೂಲದ ಕ್ರೈಸ್ತ ಸನ್ಯಾಸಿನಿಯ ಕುಟುಂಬ ಆರೋಪಿಸಿದೆ. ಅತ್ಯಾಚಾರ ಸಂತ್ರಸ್ತೆ ಸನ್ಯಾಸಿನಿಗೆ ಬಂದಿದ್ದ ಫೋನ್ ಕರೆಯ ಆಡಿಯೊ ಮುದ್ರಣವು ಸೋರಿಕೆಯಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಜಲಂಧರ್‌ನ ಬಿಷಪ್ ಫ್ರಾಂಕೊ ಮುಲ್ಲ್ಯಾಕಲ್ ಅವರು

from Oneindia.in - thatsKannada News https://ift.tt/2AlPlLA

0 comments:

Post a Comment

Copyright © Emediakarnataka | Designed With By Blogger Templates
Scroll To Top