Monday, November 11, 2019

ರಾತ್ರಿ ಟೈಮ್ ದೆವ್ವದ ಪ್ರ್ಯಾಂಕ್ ಮಾಡಲು ಹೋಗಿ ಪೊಲೀಸರಿಗೆ ಸಿಕ್ಕಿಬಿದ್ದರು

ಫ್ರ್ಯಾಂಕ್ ಮಾಡಲು ಹೋಗಿ ಪೊಲೀಸ್ರಿಗೆ ತಗಲ್ಲಾಕೊಂಡ ಯುವಕರು
ಬೆಂಗಳೂರಿನ ಯಶವಂತಪುರದಲ್ಲಿ ಘಟನೆ
ನಿನ್ನೆ ತಡರಾತ್ರಿ ದೆವ್ವದ ರೀತಿ ಮುಖವಾಡ ಹಾಕಿ ಜನರನ್ನು ಹೆದರಿಸ್ತಿದ್ದ ಯುವಕರು
ಭಯಭೀತರಾದ ಜನ ಪೊಲೀಸ್ರಿಗೆ ಕರೆ ಮಾಡಿದ್ರು
ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಅಸಲಿ ಸತ್ಯ ಬಾಯ್ಬಿಟ್ಟ ಯುವಕರು
ಫ್ರಾಂಕ್ ವೀಡಿಯೊ ಮಾಡಿ ಯು ಟ್ಯೂಬ್ , ಟಿಕ್ ಟಾಕ್ ಗೆ ಅಪ್ ಲೋಡ್ ಮಾಡೊ ಪ್ಲಾನ್ ನಲ್ಲಿದ್ದ ಯುವಕರು
ಸದ್ಯ ಆರು ಮಂದಿ ಯುವಕರನ್ನು ಬಂಧಿಸಿರೊ ಯಶವಂತಪುರ ಪೊಲೀಸ್ರು
ನಿನ್ನೆ ರಾತ್ರಿ ೨-೩೦ ರ ಸುಮಾರಿಗೆ ಸಾರ್ವಜನಿಕರು ಮಾಹಿತಿ ನೀಡ್ತಾರೆ 
ಯಶವಂತಪುರದ ಶರೀಫ್ ನಗರದಲ್ಲಿ ಕೆಲ ಹುಡುಗರು ದೆವ್ವದ ವೇಷ ಹಾಕಿ ಹೆದರಿಸ್ತಿದ್ದಾರೆ ಅಂತ
ನಮ್ಮ ಕ್ರೈಂ ಸಿಬ್ಬಂದಿ ಹೋದಾಗ ಪ್ರಾಂಕ್ ಮಾಡ್ತಿದ್ರು
ಆಟೊದವರನ್ನ ಮತ್ತು ಟೂ ವೀಲರ್ ಸವಾರರನ್ನ ಅಡ್ಡ ಹಾಕ್ತಿದ್ರು
ದೆವ್ವದ ವೇಷ ಹಾಕಿ ಹೆದರಿಸ್ತಿದ್ರು,  ಒಬ್ಬ ಸತ್ತಂತೆ ನಟಿಸ್ತಿದ್ದ
ನಮ್ಮ ಕ್ರೈಂ ಸಿಬ್ಬಂಧಿಗಳಿಗೂ ಹೆದರಿಸೊ ಪ್ರಯತ್ನ ಮಾಡಿದ್ರು
ನಿನ್ನೆ ತುಂಬಾ ಸೆನ್ಸಿಟೀವ್ ಡೇ. ಈದ್ ಮಿಲಾದ್ ಇತ್ತು, ಟಿಪ್ಪು ಜಯಂತಿ ಇತ್ತು, ಅಯೋದ್ಯ ತೀರ್ಪು ಬೇರೆ ಬಂದಿತ್ತು
ಮಧ್ಯರಾತ್ರಿಯಲ್ಲಿ ಫ್ರ್ಯಾಂಕ್ ಮಾಡೋದು ಸರಿಯಲ್ಲ
ಸಡನ್ ಆಗಿ ದೆವ್ವದ ರೀತಿ ಅಡ್ಡ ಬರೋದು,  ಹಾರ್ಟ್ ಅಟ್ಯಾಕ್ ಇರುವಂತವರಿಗೆ ಏನಾದ್ರು ಆಗ್ಬೋದು
ಪರ್ಮೀಷನ್ ತೆಗೆದುಕೊಂಡು,  ಮಾಡಬಹುದಿತ್ತು
ಸದ್ಯ ಏಳು ಮಂದಿ ಹುಡುಗರನ್ನು ಬಂಧಿಸಿದ್ದೀವಿ 
ಶಾನ್ ಮಲ್ಲಿಕ್,  ನವೀದ್,  ಸಜೀಲ್ ಮಹಮದ್,  ಮಹಮದ್ ಅಕ್ಯೂಬ್,  ಸಾಕಿಬ್,  ಸೈಯದ್ ನಬೀಲ್,  ಯೂಸಫ್ ಅಹಮದ್ ಬಂಧಿತ ಆರೋಪಿಗಳು
ಹುಡುಗರು ಎಂಜಿನಯರ್,  ಬಿಬಿಎಂ,  ಬಿಎಸ್ ಸಿ ಅಗ್ರಿಕಲ್ಚರ್ ಮಾಡ್ತಿದ್ದಾರೆ 
ಎಚ್ಚರಿಕೆ ಕೊಟ್ಟು ಸ್ಟೇಷನ್ ಬೇಲ್ ಮೇಲೆ ಬಿಟ್ಟು ಕಳಿಸಲಾಗುತ್ತೆ 
ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಹೇಳಿಕೆ

0 comments:

Post a Comment

Copyright © Emediakarnataka | Designed With By Blogger Templates
Scroll To Top